ಭೂಗರ್ಭದೊಳಗೆ ಬದುಕು

ಭೂಗರ್ಭದೊಳಗೆ ಬದುಕು

ಇದುವರೆಗೆ ಯಾವುದೇ ನಿವೇಶನವೂ ಭೂಮಿಯ ಮೇಲೆ ಇರುತ್ತದೆಂಬುವುದು ವಾಸ್ತವ. ಇತ್ತೀಚೆಗೆ ಈ ಭೂಮಿಯ (ನೆಲದ) ಮೇಲೆ ಸ್ಥಳಾವಕಾಶವಿಲ್ಲವೆಂದೂ, ಇನ್ನೂ ಅನೇಕ ಕಾರಣಗಳಿಂದಾಗಿ ಈ ಮಾನವ ವಿಜ್ಞಾನದ ಸಹಾಯದಿಂದ ಭೂಗರ್ಭಕ್ಕೆ ಲಗ್ಗೆ ಇಡುತ್ತಿದ್ದಾನೆ. ಜಪಾನ್ ದೇಶ ಈ ನೆಲದಾಳಿನ ವಾಸದ ಸಾಹಸಕ್ಕೆ ಕೈ ಹಾಕಿದೆ. ಪದೆ ಪದೇ ಭೂಕಂಪನದಿಂದ ಬೇಸತ್ತ ಜಪಾನಿಯರು ನೆಲದಾಳದಲ್ಲಿ ಭೂಕಂಪನ ಮುಕ್ತವಾದ ನಗರಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಚಿನ್ನದ, ಕಲ್ಲಿದ್ದಿಲಿನ ಗಣಿಗಳಂತೆ ಕಾಣುವ ಈ ನಗರಗಳು ಭೂಮಿಯ ಮೇಲ್ಮೈಯಿಂದ ೫೦ ಮೀಟರ್ ಆಳದಲ್ಲಿ ೧೦೦ ಕಿ.ಮೀ. ವಿಸ್ತಾರದಲ್ಲಿ ಹೊಸ ನಗರಗಳ ರಚನೆ ಯಾಗಲಿವೆ. ನಗರದಾದ್ಯಾಂತ ಓಡಾಡುವ ಅತಿವೇಗದ ನೆಲದಾಳದಿಂದ ಭೂಮಿಯ ಮೇಲಕ್ಕೆ ವೇಗವಾಗಿ ಪಯಣಿಸುವ ಸಾರಿಗೆ ಈ ಭೂಗರ್ಭ ನಗರಗಳನ್ನು ಸಂಪರ್ಕಿಸುತ್ತದೆ.

ಸೂರ್ಯನ ಬೆಳಕನ್ನು ಪ್ರತಿಫಲಿಸಿ ನೆಲದಾಳದಲ್ಲಿ ಹಿತವಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಸಂಪೂರ್ಣ ನಗರವೇ ಹವಾನಿಯಂತ್ರಿತ ಮಾಡಲಾಗಿದೆ. ನಗರದಲ್ಲಿ ಕೃತಕ ತಂತ್ರಗಳನ್ನು ಬಳಸಿ ನೆಲದ ಮೇಲಿರುವಂತೆ ವಾತಾವರಣವನ್ನು ಸೃಷ್ಟಿಸುವ ಸೋಜಿಗದ ಪಟ್ಟಣಗಳು ಇವಾಗಲಿವೆ.

ಇಂದು ಕೂಡ ಬಹಳ ಜನ ಕೇವಲ ಪುರಾಣಕಾಲದ ಕಲ್ಪನೆ, ಎಂದು ಹೇಳುತ್ತಿರುವಾಗ ಇದು ಕೂಡ ಒಂದು ರೀತಿಯ ‘ಪಾತಾಳಲೋಕ’ ವೆಂದರೆ ಒಂದು ರೀತಿಯಲ್ಲಿ ತಪ್ಪಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಟ್ಟದೊಳ್ಳೆಯದೆಂದಿದೆಯಾ ? ಕಳ್ಳತನದೊಳಗೆ ?
Next post ಎತ್ತ ಹೋದನಮ್ಮ?

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys